ಕಡಲೆ ಉತ್ತರ ಕರ್ನಾಟಕದ ಒಂದು ಪ್ರಮುಖ ಹಿಂಗಾರಿ ಬೆಳೆಯಾಗಿದ್ದು, ಯಾವುದೇ ಬೆಳೆಗಳು ಕೈಕೊಟ್ಟರು ಈ ಬೆಳೆಯುವ ರೈತರ ಕೈ ಹಿಡಿಯುತ್ತದೆ ಎಂಬುದು ಒಂದು ಉತ್ತರ ಕರ್ನಾಟಕದ ಜನರ ನಂಬಿಕೆಯಾಗಿದೆ, ಯಾಕೆಂದರೆ ಪ್ರಮುಖವಾಗಿ ಬೆಳಗ್ಗೆ ಅಧಿಕ ಮಳೆ ಬೇಕಾಗಿಲ್ಲ, ಕೇವಲ ತಂಪಾದ ಗಾಳಿಗೆ ಅಂದರೆ ಚಳಿಗ ಬೆಳೆಯುಬಂದುಬಿಡುತ್ತದೆ ಹಾಗಾಗಿ ಈ ಬೆಳೆಯಲ್ಲಿ ಬರುವ ಅಂತ ತುಕ್ಕು ರೋಗದ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.
ಕಡಲೆ ಬೆಳೆಯಲ್ಲಿ ಬರುವಂತಹ ತುಕ್ಕು ರೋಗದ ನಿರ್ವಹಣೆ.
ನಿಮ್ಮ ಬೆಂಬಲ ಸದಾ ಇರಲಿ
ನಮ್ಮ ಪತ್ರಿಕೆಯ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಭಾರತದ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಅಲ್ಪ ಕೊಡುಗೆಯೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ಕೊಡುಗೆ ನೀಡಿ (Contribute now)
Share your comments