ಕಡಲೆ ಬೆಳೆಯು ಕರ್ನಾಟಕದ ಒಂದು ಪ್ರಮುಖ ಹಿಂಗಾರಿ ಬೆಳೆಯಾಗಿದ್ದು, ಇದರಲ್ಲಿ ಬರುವಂತಹ ಹಲವಾರು ರೋಗಗಳ ಬಗ್ಗೆ ನಿಮಗೀಗ ತಿಳಿಸಿದ್ದೇವೆ, ಅದರಲ್ಲಿ ಮತ್ತೊಂದು ಪ್ರಮುಖ ರೋಗವೆಂದರೆ ಬೂದಿರೋಗ, ಅದರ ಬಗ್ಗೆ ತಿಳಿದುಕೊಳ್ಳೋಣ.
ಲಕ್ಷಣಗಳು:
- ಗಿಡಗಳ ಎಲೆಯ ಮೇಲ್ಭಾಗವು ಬೂದಿ ಬಣ್ಣದ ಬಿಳಿ ಹುಡಿಯಿಂದ ಅಮೃತ ವಾಗಿರುತ್ತದೆ.
- ನಂತರದ ದಿನಗಳಲ್ಲಿ ಎಲೆಗಳು ನೇರಳೆ ಬಣ್ಣಕ್ಕೆ ತಿರುಗಿ ಸಾಯುತ್ತವೆ.
- ಗಿಡವು ಅಲ್ಪಾವಧಿ ಕಾಲದಲ್ಲಿ ಎಲೆಗಳನ್ನು ಕಳೆದುಕೊಳ್ಳುತ್ತದೆ.
- ಬಿಟ್ಟ ಕಾಳುಗಳು ಸಾಮಾನ್ಯ ಕಾಳುಗಳಿಗಿಂತ ಸಣ್ಣದಾಗಿರುತ್ತದೆ.
ರೋಗ ಲಕ್ಷಣ ಕಂಡುಬಂದಲ್ಲಿ ನೀರಿನಲ್ಲಿ ಕರಗುವ 3ಗ್ರಾಂ ಗಂಧಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
ಸೂಚನೆ - ರೈತರು ನಾವು ಕೊಟ್ಟ ಮಾಹಿತಿಯನ್ನು ಬಳಸುವ ಮುನ್ನ ಒಮ್ಮೆ ತಮ್ಮ ಸಮೀಪದ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಬಳಸಬೇಕು
ನಿಮ್ಮ ಬೆಂಬಲ ಸದಾ ಇರಲಿ
ನಮ್ಮ ಪತ್ರಿಕೆಯ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಭಾರತದ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಅಲ್ಪ ಕೊಡುಗೆಯೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
Share your comments