1. ಸುದ್ದಿಗಳು

300 ಚೀಲ ಗಡ್ಡೆಕೋಸು ಮಾರಿದ ರೈತನಿಗೆ 70,000 ನೀಡುವುದಾಗಿ ನಂಬಿಸಿ ಕೇವಲ 600 ರೂ ನೀಡಿ ಮೋಸ!

Kalmesh T
Kalmesh T
A farmer who sold 300 bags of cabbage was cheated by only paying Rs 600, he would pay Rs 70,000!

ರೈತರು ವರ್ಷವಿಡಿ ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಆದರೆ, ಕಟಾವಿನ ನಂತರ ಮಾರುಕಟ್ಟೆಗಳಲ್ಲಿ ನ್ಯಾಯವಾದ ಬೆಲೆ ಸಿಗದೆ ಒದ್ದಾಡುತ್ತಾರೆ. ಇಂತಹುದೆ ಮತ್ತೊಂದು ಘಟನೆ ನಡೆದಿದೆ.

ಹೌದು, ಕೋಲಾರದ ಶ್ರೀನಿವಾಸಪುರ ಮೂಲದ ಆನಂದ್ ಎಂಬ ರೈತರಿಗೆ 70 ಸಾವಿರ ನೀಡುವ ಬದಲಾಗಿ ಕೇವಲ 600 ರೂಪಾಯಿ ನೀಡಿ ವಂಚಿಸಿದ ಆರೋಪ ಕೇಳಿಬಂದಿದೆ.

50 ಕೆ.ಜಿ ತೂಗುವ ಒಟ್ಟು 316 ಚೀಲ ಗೆಡ್ಡೆಕೋಸು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗಿತ್ತು. ಒಟ್ಟು ಸೇರಿ 70,000 ರೂಪಾಯಿ ಬೆಲೆ ನಿಗದಿಯಾಗಿತ್ತು.

ಆದರೆ, ಕೇವಲ 600 ರೂಪಾಯಿ ನೀಡುವ ಮೂಲಕ ವಂಚನೆ ಮಾಡಿದ್ದಾರೆ ಎಂದು ರೈತ ಆನಂದ ಅವರು ಆರೋಪ ಮಾಡಿದ್ದಾರೆ.

ಕೀಟನಾಶಕ ಸಿಂಪಡಣೆಗೂ ಬಂತು ಡ್ರೋನ್..! ಚುರುಕುಗೊಂಡ ಕೃಷಿ ಚಟುವಟಿಕೆ

ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ಕಮಿಷನ್ ಏಜೆಂಟ್ ಅರುಣ್ ಎಂಬುವರ ಈ ಮೋಸ ಎಸಗಿದ್ದಾರೆ ಎನ್ನಲಾಗಿದೆ. ಅವರ ವಿರುದ್ಧ ಕಲಾಸಿಪಾಳ್ಯ ಪೊಲೀಸ್ ಠಾಣೆ, ಬಿಬಿಎಂಪಿ ಹಾಗೂ ತೋಟಗಾರಿಕಾ ಇಲಾಖೆಗೆ ದೂರು ನೀಡಿದ್ದಾರೆ.

ಕೋಲಾರದ ಶ್ರೀನಿವಾಸಪುರ ಮೂಲದ ಆನಂದ್ ಎಂಬ ರೈತ ತನ್ನ ಜಮೀನಿನಲ್ಲಿ ಬೆಳೆದಿದ್ದ ಗಡ್ಡೆಕೋಸಿಗೆ 1 ಚೀಲಕ್ಕೆ 50 ಕೆಜಿ ಎಂಬಂತೆ 316 ಚೀಲಕ್ಕೆ 70 ಸಾವಿರ ಕೊಡುವುದಕ್ಕೆ ಬದಲಾಗಿ ಕೇವಲ 600 ರೂಪಾಯಿ ನೀಡಿ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ.

ಬಂಗಾರ ಪ್ರಿಯರ ಗಮನಕ್ಕೆ: ದೇಶದಲ್ಲಿ ಕಡಿಮೆಯಾದ ಚಿನ್ನ, ಬೆಳ್ಳಿ ದರ

316 ಚೀಲ ಗಡ್ಡೆಕೋಸಿಗೆ 70 ಸಾವಿರ ರೂ ಕೊಡುವ ಬದಲಾಗಿ ಕೇವಲ 600 ರೂಪಾಯಿ ನೀಡಿ ವಂಚನೆ ಮಾಡಿರುವುದಾಗಿ ರೈತರೊಬ್ಬರು ಆರೋಪಿಸಿದ್ದಾರೆ.

Published On: 14 December 2022, 12:22 PM English Summary: A farmer who sold 300 bags of cabbage was cheated by only paying Rs 600, he would pay Rs 70,000!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.