News

Farmers ರಾಜ್ಯ ಸರ್ಕಾರದಿಂದ ರೈತರಿಗೆ ಒಳ್ಳೆಸುದ್ದಿ ಏನದು!

16 October, 2023 12:23 PM IST By: Hitesh
What is the good news for farmers from the state government!

ರಾಜ್ಯ ಸರ್ಕಾರವು ರೈತರಿಗೆ ಇದೀಗ ಸಿಹಿಸುದ್ದಿಯೊಂದನ್ನು ನೀಡಿದೆ.

ರಾಜ್ಯ ಸರ್ಕಾರವು ರೈತರಿಗೆ ಇದೀಗ ಒಳ್ಳೆಯ ಸುದ್ದಿಯೊಂದನ್ನು ನೀಡಿದೆ.

ಅದರಲ್ಲೂ ಪಶುಪಾಲನೆ ಮಾಡುವವರಿಗೆ ಇದರಿಂದ ಸಹಾಯವಾಗಲಿದೆ. 

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಒಳ್ಳೆಯ ಸುದ್ದಿಯೊಂದನ್ನು ನೀಡಿದೆ. 

ಜಾನುವಾರು ಮಾಲೀಕರಿಗೆ 2023-24ನೇ ಸಾಲಿನಲ್ಲಿ ಅನುಗ್ರಹ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ

ಆಡು ಮತ್ತು ಕುರಿಗಳಿಗೆ ಪ್ರತಿಯೊಂದಕ್ಕೆ ಗರಿಷ್ಟ ರೂ.5,000/-ದಂತೆ ಹಾಗೂ ದನ ಮತ್ತು ಎಮ್ಮೆಗಳಿಗೆ ಗರಿಷ್ಟ ರೂ.10,000/-ದಂತೆ ಸರ್ಕಾರ ಘೋಷಿಸಿದೆ.

ಪರಿಹಾರವನ್ನು ಕರ್ನಾಟಕ ಸರ್ಕಾರ ನೀಡಲಿದೆ ಎಂದು ಹೇಳಲಾಗಿದೆ.

ಜಾನುವಾರು ಮಾಲೀಕರು ಸದರಿ ಸದುಪಯೋಗಪಡಿಸಿಕೊಳ್ಳಲು ಮೃತಪಟ್ಟ ಮರಣೋತ್ತರ ಪರೀಕ್ಷೆ ನಡೆಸಿ

ಸ್ಥಳೀಯ ದೃಢೀಕರಿಸಿದ ನಂತರವೇ ಯೋಜನೆಯ ಪಡೆಯಬಹುದೆಂದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.  

ಯೋಜನೆಯನ್ನು ಜಾನುವಾರುವಿನ ಪಶುವೈದ್ಯರಿಂದ ಸೌಲಭ್ಯವನ್ನು

ಪಶುಸಖಿಯರು ಮೃತ ಪಟ್ಟ ಮಾಲೀಕರಿಗೆ ಈ ಸೌಲಭ್ಯವನ್ನು ಅನುಕೂಲ ಮಾಡಿಕೊಡಲು ತಿಳಿಸಿದೆ.  

ಜಾನುವಾರುವಿನ ಸಹಾಯಧನವನ್ನು ಪಡೆದುಕೊಳ್ಳಲು ಅಥವಾ  ಹೆಚ್ಚಿನ ಮಾಹಿತಿಗಾಗಿ

ಹತ್ತಿರದ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.